January 30, 2026

Newsnap Kannada

The World at your finger tips!

ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕ್ಯಾಪ್ಟನ್ ಸತೀಶ್ ಶರ್ಮ ನಿಧನ

Spread the love

ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಸತೀಶ್ ಶರ್ಮ(73) ಗೋವಾದಲ್ಲಿ ನಿನ್ನೆ ನಿಧನರಾದರು.

ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕ್ಯಾಪ್ಟನ್ ಶರ್ಮ ಪತ್ನಿ, ಪುತ್ರ, ಪುತ್ರಿ ಯನ್ನು ಅಗಲಿದ್ದಾರೆ.

ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಕ್ಯಾಪ್ಟನ್ ಶರ್ಮ ನರಸಿಂಹ ರಾವ್ ಮಂತ್ರಿ ಮಂಡಲದಲ್ಲಿ (1993 -1996) ಪೆಟ್ರೊಲಿಯಂ ಖಾತೆ ಸಚಿವರಾಗಿದ್ದರು.

error: Content is protected !!