ಕೊಟ್ಟ ಖಾತೆಗಳನ್ನು ತೆಗೆದುಕೊಂಡು ಸಾರ್ವಜನಿಕ ಕೆಲಸ ಮಾಡಬೇಕು ಎಂದು ಮಂಡ್ಯದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್
ಖಾತೆ ಯಾವುದಾದರು ಏನು?
ಇಂತಹದ್ದೇ ಖಾತೆ ಬೇಕು ಅಂತಾ ರಿಜಿಸ್ಟರ್ ಮಾಡಿಕೊಂಡು ಬಂದಿರ್ತಾರಾ? ಎಂದು ಪ್ರಶ್ನೆ ಮಾಡಿದರು.
ಪ್ರಬಲ ಕಳಪೆ ಖಾತೆ ಅಂತಾ ಏನು ಇಲ್ಲ.
ಯಾರಾರಿಗೆ ಯಾವ ಖಾತೆ ಕೊಡಬೇಕು ಅಂತ ಖಾತೆ ಕೊಟ್ಟಿದ್ದಾರೆ.
ಕೊಟ್ಟ ಖಾತೆಯನ್ನು ತೆಗೆದುಕೊಂಡು ಸಾರ್ವಜನಿಕರ ಕೆಲಸ ಮಾಡಬೇಕು.
ಯಾಕೆ ಒಳ್ಳೊಳ್ಳೆ ಖಾತೆನೇ ಯಾಕೆ ಬೇಕು
ಎಲ್ಲವೂ ಒಳ್ಳೆಯ ಖಾತೆನೇ.
ಆ ಖಾತೆಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು ಸಲಹೆ ಮಾಡಿದರು.