ವಂಚಕ ಯುವರಾಜ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ನಂಟಿನ ಭಾರಿ ರಹಸ್ಯ ಬಯಲಾಗಿದೆ.
ಯುವರಾಜ್ ಹಾಗೂ ನಟಿ ರಾಧಿಕಾ ನಡುವೆ ನಡೆದ 1ನಿಮಿಷ 50 ಸೆಕೆಂಡ್ ಗಳ ಸಂಭಾಷಣೆಯ ಆಡಿಯೋ ಮಾಧ್ಯಮ ಗಳಿಗೆ ಸಿಕ್ಕಿದೆ.
ಆಡಿಯೋದಲ್ಲಿ ರಾಧಿಕಾ ಜೊತೆ ಮಾತನಾಡಿರುವ ಯುವರಾಜ್ ರಾಧಿಕಾ ಕುಮಾರಸ್ವಾಮಿ ಅವರನ್ನು ಏಕ ವಚನದಲ್ಲೇ ಕರೆಯುತ್ತಾನೆ.

ಆಡಿಯೋ ಸಂಭಾಷಣೆ ಹೀಗಿದೆ :
ಯವರಾಜ್ : ಹಲೋ,
ವ್ಯಕ್ತಿ: ಹಲೋ
ಯುವ ರಾಜ್ : ಅವಳು ಇದ್ದಾಳ?
ವ್ಯಕ್ತಿ : ಹಾಂ ಕೊಡ್ತೀನಿ
ರಾಧಿಕಾ : ಹಲೋ
ಯವರಾಜ್ : ಸಾಹೇಬ್ರು ಬರ್ತಾರೆ ರೆಡಿನಾ?
ರಾಧಿಕಾ: ನಾನು ನೈಟಿಯಲ್ಲಿ ಇದ್ದೇನೆ ಪರ್ವಾಗಿಲ್ವಾ?
ಯವರಾಜ್ : ಬೇಡ ಚೆನ್ನಾಗಿ ಇರುವ ಗ್ರ್ಯಾಂಡ್ ಸೀರೆ ಉಟ್ಟುಕೊಳ್ಳಲು .
ರಾಧಿಕಾ: ಗ್ರ್ಯಾಂಡ್ ಸೀರೆ ಉಟ್ಟುಕೊಳ್ಳಲು ಸಮಯ ಬೇಕಾಗುತ್ತದೆ.
ಯವರಾಜ್ : ಉತ್ತರ ಕರ್ನಾಟಕ ದವರಿಗೆ ಜಗಮಗ ಸೀರೆ ಇಷ್ಟ.
ರಾಧಿಕಾ : ಓಕೆ ಎಲ್ಲಿಗೆ ಬರಬೇಕು
ಯುವರಾಜ್ : ಎಲ್ಲಿಗೆ ಬರಬೇಕು ಎನ್ನುವುದಕ್ಕೆ ಲೋಕೇಷನ್ ಕಳಿಸುವೆ.
ರಾಧಿಕಾ : ಸರಿ ಅವನಿಗೆ ಫೋನ್ ಕೊಡುವೆ
ವ್ಯಕ್ತಿ: ಹಾಂ
ಈ ಸಂಭಾಷಣೆಯಿಂದ ರಾಧಿಕಾ ಕುಮಾರಸ್ವಾಮಿ ಅವರಿಗೆ ರಾಜಕಾರಣಿ ಗಳ ಸಂಪರ್ಕ ಇತ್ತು ಎಂಬುದು ನಿಜವಾಗಿದೆ.
ವಂಚಕ ಈ ಯುವರಾಜ್ ರಾಧಿಕಾಗೆ ಪ್ರಭಾವಿ ಉತ್ತರ ಕರ್ನಾಟಕದ ರಾಜಕಾರಣಿಯನ್ಮು ಪರಿಚಯ ಮಾಡಿ ಸಂಪರ್ಕ ಕಲ್ಪಿಸುವ ಉದ್ದೇಶ ವಿತ್ತು ಎನ್ನುವುದು ಸ್ಪಷ್ಟವಾಗಿದೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು