ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಸಾವು

Team Newsnap
0 Min Read

ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಒಬ್ಬರು ದುರಂತ ಸಾವು ಕಂಡಿದ್ದಾರೆ.

ಫಾರೆಸ್ಟ್ ವಾಚಾರ್ ಗುರುರಾಜ್ ಎಂಬುವವರೇ ಸಾವನ್ನಪ್ಪಿದ್ದಾರೆ.

ನಾಗರಹೊಳೆ ರೇಂಜ್ ವ್ಯಾಪ್ತಿಯಲ್ಲಿ ಇಂದು ಈ ದುರಂತ ಜರುಗಿದೆ. ಅರಣ್ಯ ಗಸ್ತಿನ ಸಂದರ್ಭದಲ್ಲಿ ಗುರುರಾಜ್ ಮೇಲೆ ಕಾಡಾನೆ ದಾಳಿ ಮಾಡಿದೆ.

ಈ ಕಾಡಾನೆ ದಾಳಿಗೆ ತತ್ತರಿಸಿ, ಭೀಕರವಾಗಿ ತುಳಿತಕ್ಕೆ ಒಳಗಾಗಿ ಗುರುರಾಜ್ ಸಾವನ್ನಪ್ಪಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫಾರೆಸ್ಟ್ ವಾಚರ್ ಆಗಿ ಗುರುರಾಜ್ ಸೇವೆ ಸಲ್ಲಿಸುತ್ತಿದ್ದರು.

Share This Article
Leave a comment