October 4, 2024

Newsnap Kannada

The World at your finger tips!

WhatsApp Image 2024 10 04 at 11.40.17 AM

ಆಹಾರಕ್ಕಾಗಿ ನಾಡಿಗೆ ಬರುವ ಯತ್ನದಲ್ಲೆ ಕಂದಕಕ್ಕೆ ಬಿದ್ದ ಕಾಡಾನೆ ಸಾವು

Spread the love

ಮೈಸೂರು: ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಕಂದಕಕ್ಕೆ ಬಿದ್ದಿದ್ದ ಕಾಡಾನೆ ಸಾವನ್ನಪ್ಪುವ ದಾರುಣ ಘಟನೆ ನಡೆದಿದೆ.

ಸುಮಾರು 40 ವರ್ಷದ ಗಂಡು ಆನೆ ಆಹಾರ ಅರಸಿ ಬರುತ್ತಿದ್ದಾಗ, ಕಂದಕಕ್ಕೆ ಬಿದ್ದು ಮೃತಪಟ್ಟಿದೆ.

ಇದನ್ನು ಓದಿ –ಮೈಸೂರು, ಮಂಗಳೂರು ,ಬೆಂಗಳೂರಿನಲ್ಲಿ ಮಾಲಿನ್ಯ ಹೆಚ್ಚಳ: ಹಸಿರು ನ್ಯಾಯಮಂಡಳಿಯಿಂದ ನೋಟಿಸ್

ಆನೆಗಳ ಹಾವಳಿ ತಪ್ಪಿಸಲು ಈ ಪ್ರದೇಶದಲ್ಲಿ ಕಂದಕಗಳನ್ನು ನಿರ್ಮಿಸಲಾಗಿದೆ. ಆದರೆ, ಕಾಡಿನಿಂದ ನಾಡಿಗೆ ಬರುವ ಯತ್ನ ಮಾಡುತ್ತಿದ್ದ ಆನೆ ಈ ಕಂದಕಕ್ಕೆ ಬಿದ್ದು ಸಾವನ್ನಪ್ಪಿದೆ.

Copyright © All rights reserved Newsnap | Newsever by AF themes.
error: Content is protected !!