October 6, 2024

Newsnap Kannada

The World at your finger tips!

WhatsApp Image 2022 08 24 at 7.17.11 PM

ರಾಜ್ಯದಲ್ಲಿ 8 IAS ಅಧಿಕಾರಿಗಳ ವರ್ಗಾವಣೆ

Spread the love

ಬೆಂಗಳೂರು :ರಾಜ್ಯ ಸರ್ಕಾರ ಎಂಟು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದೆ.

ಇದನ್ನು ಓದಿ –ಕೆ ಆರ್ ಎಸ್ ಗೆ 102 ಅಡಿ:11 ಸಾವಿರ ಕ್ಯುಸೆಕ್ ಒಳಹರಿವು – ಕಬಿನಿಗೆ ಭರ್ತಿಗೆ 3ಅಡಿ ಬಾಕಿ

ವರ್ಗಾವಣೆಗೊಂಡ ಐಎಎಸ್‌ ಅಧಿಕಾರಿಗಳ ವಿವರ :

  • ಡಾ. ಅರವಿಂದ ಮೆನನ್ ರಾಜೇಂದ್ರನ್- ವಿಶೇಷ ಆಯುಕ್ತ, ಆಡಳಿತ, ಬಿಬಿಎಂಪಿ, ಬೆಂಗಳೂರು
  • ಅರ್ಚನಾ ಎಂ.ಎಸ್- ನಿರ್ದೇಶಕರು, ಸೆಕ್ಯೂರಿಟಿ ಅಂಡ್ ವಿಜಿಲೆನ್ಸ್, ಬಿಎಂಟಿಸಿ, ಬೆಂಗಳೂರು.
  • ಯಶವಂತ್ ವಿ ಗುರುಕಾರ್-ಜಿಲ್ಲಾಧಿಕಾರಿ, ರಾಮನಗರ
  • ಮೋನಾ ರೋಟ್-ಸಿಇಒ, ಜಿಪಂ, ಚಾಮರಾಜನಗರ.
  • ಆನಂದ ಪ್ರಕಾಶ್ ಮೀನಾ-ಸಿಇಒ, ಜಿಪಂ, ಕೊಡಗು.
  • ಡಾ. ಹರೀಶ್‌ಕುಮಾರ್- ವಿಶೇಷ ಆಯುಕ್ತ, ತ್ಯಾಜ್ಯ ನಿರ್ವಹಣೆ, ಬಿಬಿಎಂಪಿ, ಬೆಂಗಳೂರು (ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿ. ಹೆಚ್ಚುವರಿ ಹೊಣೆ)
  • ಮೊಹಮ್ಮದ್ ಇಕ್ರಾಮುಲ್ಲಾ ಷರೀಪ್‌- ಉಪ ಕಾರ್ಯದರ್ಶಿ, ಆಯವ್ಯಯ ಮತ್ತು ಸಂಪನ್ಮೂಲ, ಹಣಕಾಸು ಇಲಾಖೆ, ಬೆಂಗಳೂರು
  • ವರ್ನಿತ್ ನೇಗಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಬೆಂಗಳೂರು.
image 4
image 5
Copyright © All rights reserved Newsnap | Newsever by AF themes.
error: Content is protected !!