October 18, 2024

Newsnap Kannada

The World at your finger tips!

yuvarajkumar

ಯುವರಾಜ್‌ಕುಮಾರ್ ಶ್ರೀದೇವಿ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್‌ಗೆ ಮುಂದಾದ ದಂಪತಿ

Spread the love

ಬೆಂಗಳೂರು : ಜೂನ್ 6ರಂದು ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ಕುಮಾರ್ , ಪತ್ನಿ ಶ್ರೀದೇವಿ ಡಿವೋರ್ಸ್ ನೀಡಲು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಯುವ ಮತ್ತು ಶ್ರೀದೇವಿ ಜೋಡಿ ಪ್ರೀತಿಸಿ ಮದುವೆಯಾಗಿದ್ದು , ಇದೀಗ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.

ಯುವರಾಜ್‌ಕುಮಾರ್ ಜೂನ್ 6ರಂದು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ,ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ.

ಮೈಸೂರು ಮೂಲದ ಶ್ರೀದೇವಿ ಮತ್ತು ಯುವರಾಜ್‌ಕುಮಾರ್ ಹಲವು ವರ್ಷಗಳ ಪ್ರೀತಿಸಿ 2019ರ ಮೇ 26ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು.ಕೇಂದ್ರ ಸಚಿವರಾಗಿ ಎಚ್ ಡಿ ಕೆ ಪ್ರಮಾಣ ವಚನ ಸ್ವೀಕಾರ

ಇದೀಗ ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!