ಹುಣಸೂರು ಸಮೀಪ ದುರಂತ – ಬೋಲೆರೋ ಮರಕ್ಕೆ ಡಿಕ್ಕಿ : 6 ಮಂದಿ ಧಾರುಣ ಸಾವು

Team Newsnap
0 Min Read

ಬೋಲೆರೋ ವಾಹನವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯಲ್ಲಿ ಇಂದು ಸಂಜೆ ಸಂಭವಿಸಿದೆ.

ಹುಣಸೂರು ತಾಲೂಕಿನ ಕಲ್ ಬೆಟ್ಟದ ಬಳಿ ಸಂಭವಿಸಿದ ಈ ದುರಂತದಲ್ಲಿ ಪಾಲಿಬೆಟ್ಟದ ಅನಿಲ್ , ಸಂತೋಷ್ , ವಿನುತ್ , ರಾಜೇಶ್ , ದಯಾನಂದ , ಬಾಬು ಮೃತ ದುದೈ೯ವಿಗಳು.

ಹುಣಸೂರಿನಲ್ಲಿ ಮದುವೆ ಮುಗಿಸಿಕೊಂಡು ಕೊಡಗಿಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ

ತೀವ್ರ ಗಾಯಗೊಂಡ ಮೂವರನ್ನು ಹುಣಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share This Article
Leave a comment