ರಾಜ್ಯ ಸಕಾ೯ರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ
ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ಅವರನ್ನು ವರ್ಗಾವಣೆ ಮಾಡಿ, ಪಿಯು ಮಂಡಳಿಯ ನಿದೇ೯ಶಕರನ್ನಾಗಿ ಮಾಡಲಾಗಿದೆ
ಇದುವರೆಗೂ ನಿರ್ದೇಶಕರಾಗಿದ್ದ ಸ್ನೇಹಲ್ ಆರ್ ಅವರನ್ನು ಎತ್ತಂಗಡಿ ಮಾಡಲಾಗಿದೆ
ವಿಜಯಪುರ ಜಿ ಪಂ ಸಿಇಓ ಗೋವಿಂದ ರೆಡ್ಡಿ ಅವರನ್ನು ಬೀದರ್ ಜಿಲ್ಲಾಧಿಕಾರಿ ನೇಮಕ ಮಾಡಲಾಗಿದೆ.