February 21, 2026

Newsnap Kannada

The World at your finger tips!

WhatsApp Image 2022 01 24 at 4.26.41 PM

ರಾಜ್ಯ ಸರ್ಕಾರದಿಂದ 19 IAS ಅಧಿಕಾರಿಗಳ ವರ್ಗಾವಣೆ: ಆಡಳಿತಕ್ಕೆ ಮೇಜರ್ ಸರ್ಜರಿ

Spread the love

ರಾಜ್ಯ ಸರ್ಕಾರವು ಆಡಳಿತ ಯಂತ್ರ ಚುರುಕುಗೊಳಿಸಲು 19 IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ
ಪಟ್ಟಿ ಇಂತಿದೆ.

ಕಲಬುರಗಿ ಡಿಸಿ ಯಶವಂತ ವಿ ಗುರುಕರ್

ವಿ ವಿ ಜೋತ್ಸ್ನಾ ಕೆಎಸ್ ಐಸಿ ಎಂಡಿ

ಡಾ ಶ್ಯಾಮಲಾ ಕಾರ್ಯದಶಿ೯ ಸಾವ೯ಜನಿಕ ಉದ್ಯಮ

ಕನಗವಲ್ಲಿ – ಆಯಯಕ್ತರು ಆಹಾರ ಮತ್ತು ನಾಗರೀಕ ಪೂರೈಕೆ

ಹೆಬ್ಸಿಪಾ ರಾಣಿ – ಕನಾ೯ಟಕ ವಿದ್ಯುತ್ ನಿಗಮ ಲಿ

ವೆಂಕಟರಾಜು – ಕೋಲಾರ ಡಿಸಿ

ಕೆ ಎ ದಯಾನಂದ – ಆಯುಕ್ತರು ಹಿಂದುಳಿದ ಇಲಾಖೆ

ಅನಿಲ್ ಕುಮಾರ್ – ಎಸಿಎಸ್ PWD

ಜಗದೀಶ್ – ಎಂಡಿ ಪ್ರವಸೋದ್ಯಮ

ಲಿಂಗಮೂತಿ೯ – ಕಾರ್ಯದಶಿ೯ ಚುನಾವಣಾ ಆಯೋಗ

ಶಿಲ್ಪಾನಾಗ್ -ಆಯುಕ್ತರು ಗ್ರಾಮೀಣಾಭಿವೃದ್ದಿ

WhatsApp Image 2022 01 25 at 10.31.35 AM
WhatsApp Image 2022 01 25 at 10.32.02 AM
WhatsApp Image 2022 01 25 at 10.39.52 AM
error: Content is protected !!