ಯುವರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ 20 ದಿನಗಳಾದವು.
ಕನಾ೯ಟಕದ ಜನರಿಗೆ ಮನೆ ಮಗನನ್ನೇ ಕಳೆದುಕೊಂಡಂತಾಗಿದೆ. ಕೇವಲ ಪುನೀತ್ ಗೆ ಮಾತ್ರ ಹೃದಯಘಾತವಾಗಿಲ್ಲ. ಬದಲಿಗೆ ಕೋಟ್ಯಾಂತರ ಅಭಿಮಾನಿ ದೇವರುಗಳಿಗೆ, ರಾಜ್ಯ ಪ್ರತಿ ಮನೆಯ ಸದಸ್ಯರಿಗೂ ಅವರೆಲ್ಲರ ಹೃದಯ ಸ್ಥಂಭನವಾದ ಅನುಭವವಾಗಿದೆ.
ಇನ್ನು ರಾಜ್ ಕುಟುಂಬ ಸದಸ್ಯರಿಗೆ, ಪತ್ನಿ ಅಶ್ವಿನಿ ಹಾಗೂ ಪುತ್ರಿಯವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಈವೇಳೆ ಸದಾ ನೋವಿನಿಂದ ಕೂಡಿ ಭಾರವಾಗಿರುವ ಹೃದಯ ಇಟ್ಟುಕೊಂಡು ಮಾತು ಬಾರದ ಪತ್ನಿ ಅಶ್ವಿನಿ ರಾಜ್ಯದ ಜನರಿಗೆ ಅಭಿಮಾನಿ ದೇವರಿಗೆ ಕೃತಜ್ಙತೆ ಭಾವ ಪೂಣ೯ ಪತ್ರ ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡಿದ್ದಾರೆ
ಪತ್ರ ಹೀಗಿದೆ ;

- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು