February 22, 2026

Newsnap Kannada

The World at your finger tips!

thrivedi 1

ರಾಮಾಯಣದ ರಾವಣ ಪಾತ್ರಧಾರಿ ತ್ರಿವೇದಿ ನಿಧನ

Spread the love

ರಮಾನಂದ್ ಸಾಗರ್ ನಿರ್ದೇಶನದ ರಾವಣ ಪಾತ್ರಧಾರಿ ಅರವಿಂದ್ ತ್ರಿವೇದಿ( 80) ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾದರು.

ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದಾಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತ್ರಿವೇದಿ ಅವರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಎರಡು ದಶಕದ ಹಿಂದೆ ರಾಮಾಯಣ ಧಾರವಾಹಿ ಅತ್ಯಂತ ಜನಪ್ರಿಯವಾಗಿತ್ತು. ಲಾಕ್ ಡೌನ್ ವೇಳೆಯಲ್ಲಿ ಮರು ಪ್ರಸಾರವಾಗಿತ್ತು.

error: Content is protected !!