February 25, 2026

Newsnap Kannada

The World at your finger tips!

made gowda1

ನಾಳೆ ಮಧ್ಯಾಹ್ನ 2.30ರ ವೇಳೆ ಹನುಮಂತನಗರದಲ್ಲಿ ಮಾದೇಗೌಡರ‌ ಅಂತ್ಯಕ್ರಿಯೆ – ಮಧು

Spread the love

ಹೋರಾಟಗಾರ ಜಿ‌. ಮಾದೇಗೌಡರ ಅಂತ್ಯ ಕ್ರಿಯೆಯನ್ನು ನಾಳೆ ಮಧ್ಯಾಹ್ನ ಸುಮಾರು 2. 30ರ ವೇಳೆಗೆ ಹನುಮಂತನಗರ ದಲ್ಲಿ ನೆರವೇರಿಸಲಾಗುವುದು.

ಈ ವಿಷಯವನ್ನು ನ್ಯೂಸ್ ಸ್ನ್ಯಾಪ್ ಗೆ ತಿಳಿಸಿದ ಪುತ್ರ ಮಧು ಮಾದೇಗೌಡರು. ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ
ನಾಳೆ ಬೆಳಗ್ಗೆ ಮಂಡ್ಯ ಬಡಾವಣೆಯ ನಿವಾಸ ಹಾಗೂ ಗಾಂಧಿ ಭವನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.‌

ಪಾರ್ಥಿವ ಶರೀರವನ್ನು ಮದ್ದೂರು ಮುಖಾಂತರ ಗೌಡರ ತವರೂರಾದ ಗುರುದೇವರಹಳ್ಳಿ ತರಲಾಗುತ್ತದೆ. ಮತ್ತೆಭಾರತೀ ಕಾಲೇಜು ಹಾಗೂ ಹನುಮಂತನಗರದಲ್ಲಿ2.30 ಕ್ಕೆ ವಿಧಿವಿಧಾನಗಳೊಂದಿಗೆ ಕಾರ್ಯವನ್ನು ನಡೆಸಲಾಗುವುದು ಎಂದರು.‌

error: Content is protected !!