ರಾಜ್ಯದಲ್ಲಿ ಮಂಗಳವಾರ 3,222 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 93 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,40,428 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 14,724
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,19,479
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 85,997 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 93
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,929
ಜಿಲ್ಲಾವಾರು ವಿವರ :
ಬಾಗಲಕೋಟೆ 08
ಬಳ್ಳಾರಿ 18
ಬೆಳಗಾವಿ 114
ಬೆಂಗಳೂರು ಗ್ರಾಮಾಂತರ 48
ಬೆಂಗಳೂರು ನಗರ 753
ಬೀದರ್ 02
ಚಾಮರಾಜನಗರ 50
ಚಿಕ್ಕಬಳ್ಳಾಪುರ 25
ಚಿಕ್ಕಮಗಳೂರು 114
ಚಿತ್ರದುರ್ಗ 44
ದಕ್ಷಿಣಕನ್ನಡ 385
ದಾವಣಗೆರೆ 95
ಧಾರವಾಡ 30
ಗದಗ 26
ಹಾಸನ 242
ಹಾವೇರಿ 10
ಕಲಬುರಗಿ 36
ಕೊಡಗು 130
ಕೋಲಾರ 105
ಕೊಪ್ಪಳ 20
ಮಂಡ್ಯ 89
ಮೈಸೂರು 415
ರಾಯಚೂರು 07
ರಾಮನಗರ 16
ಶಿವಮೊಗ್ಗ 225
ತುಮಕೂರು 99
ಉಡುಪಿ 83
ಉತ್ತರಕನ್ನಡ 25
ವಿಜಯಪುರ 06
ಯಾದಗಿರಿ 02
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ