ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ . 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸೂಪರ್ ಕಾಪ್ ಎನ್ನಿಸಿಕೊಂಡಿರುವ ರವಿ. ಡಿ. ಚನ್ನಣ್ಣನವರ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಯಿಂದ ಬೆಂಗಳೂರು ನಗರ ಸಿಐಡಿ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಅಧಿಕಾರಿಗಳ ವಿವರ :
- ರವಿ ಡಿ ಚನ್ನಣ್ಣನವರ್- ಸಿಐಡಿ ಎಸ್ಪಿ, ಬೆಂಗಳೂರು
- ಆರ್ ಚೇತನ್- ಎಸ್ಪಿ, ಮೈಸೂರು ಜಿಲ್ಲೆ
- ಕಾರ್ತಿಕ್ ರೆಡ್ಡಿ- ಎಸ್ಪಿ, ವೈರ್ಲೆಸ್, ಬೆಂಗಳೂರು
- ರಾಹುಲ್ ಕುಮಾರ್ ಶಹಾಪುರ್ವಾದ್- ಎಸ್ಪಿ, ತುಮಕೂರು ಜಿಲ್ಲೆ
- ಹನುಮಂತರಾಯ- ಎಸ್ಪಿ, ಹಾವೇರಿ ಜಿಲ್ಲೆ
- ಎ.ಎನ್ ಪ್ರಕಾಶ್ ಗೌಡ- ಎಸ್ಪಿ, ಐಎಸ್ಡಿ, ಬೆಂಗಳೂರು
- ಕೆ.ಜಿ ದೇವರಾಜ್- ಎಸ್ಪಿ, ಸಿಐಡಿ, ಬೆಂಗಳೂರು
- ಸಿ.ಬಿ ರಿಷ್ಯಂತ್- ಎಸ್ಪಿ, ದಾವಣಗೆರೆ ಜಿಲ್ಲೆ
- ಕಿಶೋರ್ ಬಾಬು- ಎಸ್ಪಿ, ಕೋಲಾರ ಜಿಲ್ಲೆ
- ವಂಶಿಕೃಷ್ಣ- ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಪ್ರದೀಪ್ ಗುಂಠಿ- ಡಿಸಿಪಿ, ಲಾ & ಆರ್ಡರ್, ಮೈಸೂರು
- ಅಡ್ಡೂರು ಶ್ರೀನಿವಾಸುಲು- ಡಿಸಿಪಿ, ಲಾ & ಆರ್ಡರ್, ಕಲಬುರಗಿ ಜಿಲ್ಲೆ