ರಾಜ್ಯದಲ್ಲಿ ಸೋಮವಾರ ಕೊರೋನಾ ಪಾಸಿಟಿವ್ ಪ್ರಕರಣ ಮತ್ತೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಕೇವಲ 13338 ಪ್ರಕರಣಗಳೂ ಸೇರಿ ಒಟ್ಟು 38 608 ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಸಾವಿನ ಸಂಖ್ಯೆ ಮಾತ್ರ ಇಳಿಕೆ ಆಗಿಲ್ಲ. ಇಂದು 476 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,42, 065ಕ್ಕೆ ಏರಿಕೆಯಾಗಿದೆ.
34 ಸಾವಿರ ಮಂದಿ ಗುಣಮುಖ :
ಸೋಮವಾರ 34, 635ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 16,16, 092ಮಂದಿ ಗುಣಮುಖರಾಗಿದ್ದಾರೆ
- 476 ಮಂದಿ ಸೇರಿ ಸೋಂಕಿನಿಂದ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 22, 313ಕ್ಕೆ ಏರಿಕೆಯಾಗಿದೆ.
- ಸದ್ಯ ರಾಜ್ಯದಲ್ಲಿ 6,03, 639 ಆ್ಯಕ್ಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಹೇಳುತ್ತಿವೆ.
- ಬೆಂಗಳೂರು ಒಂದರಲ್ಲೇ 13,338 ಹೊಸ ಪ್ರಕರಣಗಳು ದಾಖಲಾಗಿವೆ. 239 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 305 |
ಬಳ್ಳಾರಿ | 2322 |
ಬೆಳಗಾವಿ | 1748 |
ಬೆಂಗಳೂರು ಗ್ರಾಮಾಂತರ | 426 |
ಬೆಂಗಳೂರು ನಗರ | 13338 |
ಬೀದರ್ | 172 |
ಚಾಮರಾಜನಗರ | 516 |
ಚಿಕ್ಕಬಳ್ಳಾಪುರ | 799 |
ಚಿಕ್ಕಮಗಳೂರು | 732 |
ಚಿತ್ರದುರ್ಗ | 407 |
ದಕ್ಷಿಣಕನ್ನಡ | 817 |
ದಾವಣಗೆರೆ | 747 |
ಧಾರವಾಡ | 972 |
ಗದಗ | 475 |
ಹಾಸನ | 2324 |
ಹಾವೇರಿ | 142 |
ಕಲಬುರಗಿ | 695 |
ಕೊಡಗು | 442 |
ಕೋಲಾರ | 713 |
ಕೊಪ್ಪಳ | 470 |
ಮಂಡ್ಯ | 1087 |
ಮೈಸೂರು | 1980 |
ರಾಯಚೂರು | 562 |
ರಾಮನಗರ | 397 |
ಶಿವಮೊಗ್ಗ | 1322 |
ತುಮಕೂರು | 1915 |
ಉಡುಪಿ | 897 |
ಉತ್ತರಕನ್ನಡ | 1288 |
ವಿಜಯಪುರ | 233 |
ಯಾದಗಿರಿ | 360 |
- ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ