ರಾಜ್ಯದಲ್ಲಿ ಭಾನುವಾರ 34,804 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೊರೊನಾ ವೈರಸ್ ಭೀಕರ ಪರಿಣಾಮದಿಂದಾಗಿ ಇಂದು 143 ಮಂದಿ ಸಾವು.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 13,39,201ಕ್ಕೆ ಏರಿಕೆ ಆಗಿದೆ.
- ಬೆಂಗಳೂರಿನಲ್ಲಿ ಒಂದೇ ದಿನ 20, 733 ಮಂದಿಗೆ ಸೋಂಕು ತಗುಲಿದೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 6,982
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 10,62,594
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,62,162 ಕ್ಕೆ ಏರಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 143
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14,426
ಜಿಲ್ಲಾವಾರು ವಿವರ :
ಬಾಗಲಕೋಟೆ 390
ಬಳ್ಳಾರಿ 732
ಬೆಳಗಾವಿ 336
ಬೆಂಗಳೂರು ಗ್ರಾಮಾಂತರ 864
ಬೆಂಗಳೂರು ನಗರ 20,733
ಬೀದರ್ 406
ಚಾಮರಾಜನಗರ 284
ಚಿಕ್ಕಬಳ್ಳಾಪುರ 434
ಚಿಕ್ಕಮಗಳೂರು 247
ಚಿತ್ರದುರ್ಗ 100
ದಕ್ಷಿಣಕನ್ನಡ 564
ದಾವಣಗೆರೆ 242
ಧಾರವಾಡ 546
ಗದಗ 76
ಹಾಸನ 768
ಹಾವೇರಿ 99
ಕಲಬುರಗಿ 626
ಕೊಡಗು 1,077
ಕೋಲಾರ 782
ಕೊಪ್ಪಳ 152
ಮಂಡ್ಯ 814
ಮೈಸೂರು 700
ರಾಯಚೂರು 643
ರಾಮನಗರ 225
ಶಿವಮೊಗ್ಗ 418
ತುಮಕೂರು 1,153
ಉಡುಪಿ 319
ಉತ್ತರಕನ್ನಡ 243
ವಿಜಯಪುರ 468
ಯಾದಗಿರಿ 363
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ