ರಾಜ್ಯದಲ್ಲಿ ಶನಿವಾರವೂ ಕೊರೋನಾ ಅಬ್ಬರ : 29,438 ಮಂದಿಗೆ ಪಾಸಿಟಿವ್ – 208 ಮಂದಿ ಬಲಿ

Team Newsnap
1 Min Read

ರಾಜ್ಯದಲ್ಲಿ ಶನಿವಾರ 29,438 ಮಂದಿಗೆ ಸೋಂಕು ದೃಢವಾಗಿದೆ. ಒಂದೇ ದಿನ 208 ಕೊರೋನಾ ಮಾಹಾ ಮಾರಿಗೆ ಬಲಿಯಾಗಿದ್ದಾರೆ.

ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 13,04,397 ಕ್ಕೆ ಏರಿಕೆಯಾಗಿದೆ.

ಶನಿವಾರ ಸೋಂಕಿನಿಂದ 9,058 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 10,55,612 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಸೋಂಕಿನಿಂದಾಗಿ 208 ಮಂದಿ ಸಾವನ್ನಪ್ಪಿದ್ದು ಈವರೆಗೆ 14,283 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.

ರಾಜ್ಯದಲ್ಲಿ ಸದ್ಯ 2,34,483 ಆ್ಯಕ್ಟಿವ್ ಪ್ರಕರಣಗಳಿದ್ದು ಇವರಲ್ಲಿ 1,280 ಮಂದಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 16,213 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,73,400 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,89,613 ಕೊರೊನಾ ಟೆಸ್ಟ್​ಗಳನ್ನು ನಡೆಸಲಾಗಿದೆ.

ಜಿಲ್ಲಾವಾರು ವಿವರ:

ಬಾಗಲಕೋಟೆ 105
ಬಳ್ಳಾರಿ 731
ಬೆಳಗಾವಿ 313
ಬೆಂಗಳೂರು ಗ್ರಾಮಾಂತರ 684 ಬೆಂಗಳೂರು ನಗರ 17342
ಬೀದರ್ 365
ಚಾಮರಾಜನಗರ 595
ಚಿಕ್ಕಬಳ್ಳಾಪುರ 506
ಚಿಕ್ಕಮಗಳೂರು 185
ಚಿತ್ರದುರ್ಗ 114
ದಕ್ಷಿಣ ಕನ್ನಡ 517
ದಾವಣಗೆರೆ 254
ಧಾರವಾಡ 385
ಗದಗ 76
ಹಾಸನ 825
ಹಾವೇರಿ 92
ಕಲಬುರಗಿ 791
ಕೊಡಗು 196
ಕೋಲಾರ 373
ಕೊಪ್ಪಳ 266
ಮಂಡ್ಯ 688
ಮೈಸೂರು 536
ರಾಯಚೂರು 497
ರಾಮನಗರ 385
ಶಿವಮೊಗ್ಗ 266
ತುಮಕೂರು 1559
ಉಡುಪಿ 403
ಉತ್ತರ ಕನ್ನಡ 185
ವಿಜಯಪುರ 411
ಯಾದಗಿರಿ 95

Share This Article
Leave a comment