ರಾಜ್ಯದಲ್ಲಿ ಬುಧವಾರ 23,558 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇಂದು 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 1,76,188 ಸಕ್ರಿಯ ಸೋಂಕಿನ ಪ್ರಕರಣಗಳಿದೆ. ಬೆಂಗಳೂರು ನಗರದಲ್ಲಿ ಬುಧವಾರ 13,640 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಸೋಂಕಿತರ ಸಂಖ್ಯೆ 5,83,675 ಕ್ಕೇರಿದೆ. 3,509 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತುಮಕೂರಿನಲ್ಲಿ 1,176, ಉಡುಪಿ 471, ಮೈಸೂರು 975, ಮಂಡ್ಯ 369, ಕಲಬುರಗಿ 757, ಹಾಸನ 445, ಬಳ್ಳಾರಿ 792 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 544 ಪಾಸಿಟಿವ್ ಪ್ರಕರಗಳು ವರದಿಯಾಗಿದೆ.
ಜಿಲ್ಲಾವಾರು ವಿವರ :
ಬಾಗಲಕೋಟೆ 153
ಬಳ್ಳಾರಿ 792
ಬೆಳಗಾವಿ 301
ಬೆಂಗಳೂರು ಗ್ರಾಮಾಂತರ 544 ಬೆಂಗಳೂರು ನಗರ 13640
ಬೀದರ್ 202
ಚಾಮರಾಜನಗರ 170
ಚಿಕ್ಕಬಳ್ಳಾಪುರ 221
ಚಿಕ್ಕಮಗಳೂರು 198
ಚಿತ್ರದುರ್ಗ 118
ದಕ್ಷಿಣ ಕನ್ನಡ 401
ದಾವಣಗೆರೆ 200
ಧಾರವಾಡ 379
ಗದಗ 72
ಹಾಸನ 445
ಹಾವೇರಿ 27
ಕಲಬುರಗಿ 757
ಕೊಡಗು 141
ಕೋಲಾರ 369
ಕೊಪ್ಪಳ 133
ಮಂಡ್ಯ 492
ಮೈಸೂರು 975
ರಾಯಚೂರು 220
ರಾಮನಗರ 90
ಶಿವಮೊಗ್ಗ 266
ತುಮಕೂರು 1176
ಉಡುಪಿ 471
ಉತ್ತರ ಕನ್ನಡ 171
ವಿಜಯಪುರ 335
ಯಾದಗಿರಿ 99
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ