ರಾಜ್ಯದಲ್ಲಿ ಕೊರೋನಾ ರಣ ಕೇಕೆ ಹಾಕಿದೆ. ಮಂಗಳವಾರ 21,794 ಹಾಗೂ
ಬೆಂಗಳೂರು ನಗರದಲ್ಲಿ 13,782, ಪಾಸಿಟಿವ್ ಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರದಲ್ಲಿ 13,782, ತುಮಕೂರು 1,055, ಕಲಬುರಗಿ 818, ಮೈಸೂರು 699, ದಕ್ಷಿಣ ಕನ್ನಡ 482, ಮಂಡ್ಯ 413 ಹಾಗೂ ಬಳ್ಳಾರಿಯಲ್ಲಿ 406 ಮಂದಿಗೆ ಸೋಂಕು ಬಂದಿದೆ.
ರಾಜ್ಯದಲ್ಲಿ ಇಂದು 4,571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿಕೆ ಆಗಿದೆ. ಈ ಪೈಕಿ 1,59,158 ಸಕ್ರಿಯ ಪ್ರಕರಣ ಗಳಿದ್ದರೆ 10,25,821 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ವಿವರ :