ದೇವಸ್ಥಾನ ಅರ್ಚಕರ ಕೊಲೆ ಆರೋಪಿಗಳ ಬಂಧನಕ್ಕೆ ಸಂಸದೆ ಮೆಚ್ಚುಗೆ

Team Newsnap
0 Min Read

ನವದೆಹಲಿ
ಮಂಡ್ಯ ಅರಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಕೊಲೆಯ ಆರೋಪಿಗಳನ್ನು ಸಾಹಸ ಮಾಡಿ ಬಂಧಿಸಿರುವ ಪೊಲೀಸರಿಗೆ ಸಂಸದೆ ಸುಮಲತಾ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸುಮಲತಾ
ಕಾರ್ಯಾಚರಣೆಯಲ್ಲಿ ಗಾಯಗೊಂಡಿರುವ PSI ಶರತ್ ಕುಮಾರ್, ASI ಕೃಷ್ಣಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅನಿಲ್ ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ. ಈ ಭೀಕರ ಕೊಲೆಗಳನ್ನು ಎಸಗಿರುವ ಆರೋಪಿಗಳಿಗೆ ಆದಷ್ಟು ಬೇಗ ಕಾನೂನು ರೀತಿ ಕಠಿಣ ಶಿಕ್ಷೆಯಾಗಲಿ.

Share This Article
Leave a comment