ರಾಜ್ಯದಲ್ಲಿ ಶನಿವಾರ 801 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು 15 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,60,932 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,142
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,06,746
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 16,672.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 15
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,487
ಜಿಲ್ಲಾವಾರು ವಿವರ :
ಬಾಗಲಕೋಟೆ 01
ಬಳ್ಳಾರಿ 04
ಬೆಳಗಾವಿ 93
ಬೆಂಗಳೂರು ಗ್ರಾಮಾಂತರ 06
ಬೆಂಗಳೂರು ನಗರ 207
ಬೀದರ್ 02
ಚಾಮರಾಜನಗರ 06
ಚಿಕ್ಕಬಳ್ಳಾಪುರ 00
ಚಿಕ್ಕಮಗಳೂರು 39
ಚಿತ್ರದುರ್ಗ 02
ದಕ್ಷಿಣಕನ್ನಡ 133
ದಾವಣಗೆರೆ 08
ಧಾರವಾಡ 01
ಗದಗ 00
ಹಾಸನ 17
ಹಾವೇರಿ 00
ಕಲಬುರಗಿ 06
ಕೊಡಗು 59
ಕೋಲಾರ 02
ಕೊಪ್ಪಳ 01
ಮಂಡ್ಯ 12
ಮೈಸೂರು 47
ರಾಯಚೂರು 02
ರಾಮನಗರ 00
ಶಿವಮೊಗ್ಗ 30
ತುಮಕೂರು 26
ಉಡುಪಿ 86
ಉತ್ತರಕನ್ನಡ 11
ವಿಜಯಪುರ 00
ಯಾದಗಿರಿ 00
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ