ಬೆಂಗಳೂರು: ಲಾಕ್ ಡೌನ್ ನಡುವೆಯೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸರ್ಜರಿ ನಡೆದಿದೆ. ಒಟ್ಟು 6 ಹಿರಿಯ ಐಪಿಎಸ್ ಅಧಿಕಾರಿಗಳನ್ನ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
- ಡಾ. ವೈ ಎಸ್ ರವಿ ಕುಮಾರ್- ನೇಮಕಾತಿ ವಿಭಾಗದಿಂದ- ಕಲ್ಬುರ್ಗಿ ನಗರ ಕಮಿಷನರ್ ಆಗಿ ವರ್ಗಾವಣೆ
- ಶರತ್ ಚಂದ್ರ- ಆಡಳಿತ ವಿಭಾಗದಿಂದ- ಸಿಐಡಿ ಅರಣ್ಯ ಘಟಕ ಐಜಿಪಿಯಾಗಿ ವರ್ಗಾವಣೆ
- ನಂಜುಂಡಸ್ವಾಮಿ- ಬಳ್ಳಾರಿ ಐಜಿಪಿಯಿಂದ- ಕಾರಾಗೃಹ ಇಲಾಖೆ ಐಜಿಪಿ ವರ್ಗಾವಣೆ
- ಮನಿಶ್ ಖರ್ಬಿಕರ್- ಈಶಾನ್ಯವಲಯಿಂದ- ಐಜಿಪಿ ಬಳ್ಳಾರಿ ವಲಯ ವರ್ಗಾವಣೆ
- ರಾಘವೇಂಧ್ರ ಸುಹಾಸ್- ಉತ್ತರ ವಲಯ- ಆಂತರಿಕ ಭದ್ರತಾ ವಿಭಾಗ- ಐಜಿಪಿ ವರ್ಗಾವಣೆ
- ಸತೀಶ್ ಕುಮಾರ್- ಕಲ್ಬುರ್ಗಿ ನಗರ ಕಮಿಷರ್ ಯಿಂದ- ಐಜಿಪಿ ಉತ್ತರ ವಲಯ ವರ್ಗಾವಣೆ