ರಾಜ್ಯ ಸಂಪುಟದಲ್ಲಿನ ಕೆಲವು ಖಾತೆಗಳನ್ನು ಅದಲು-ಬದಲು ಮಾಡಲಾಗಿದೆ.
ರಾಜ್ಯಪಾಲರು ಅಧಿಕೃತವಾಗಿ ಹೊರಡಿಸಿರುವ ಆದೇಶದಲ್ಲಿ ಖಾತೆ ಹಂಚಿಕೆ ಹೀಗಿದೆ
ಮರು ಹಂಚಿಕೆಯಲ್ಲಿ ಯಾರಿಗೆ ಯಾವ ಖಾತೆ..?
- ಜೆ.ಸಿ.ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ. ಹಜ್ ಮತ್ತು ವಕ್ಫ್.
- ಅರವಿಂದ ಲಿಂಬಾವಳಿ – ಅರಣ್ಯ, ಕನ್ನಡ ಮತ್ತು ಸಂಸ್ಕೃತಿ.
- ಎಂಟಿಬಿ ನಾಗರಾಜ್ – ಪೌರಾಡಳಿತ, ಸಕ್ಕರೆ.
- ಕೆ.ಗೋಪಾಲಯ್ಯ – ಅಬಕಾರಿ.
- ಆರ್.ಶಂಕರ್ – ತೋಟಗಾರಿಕೆ, ರೇಷ್ಮೆ.
- ಕೆ.ಸಿ.ನಾರಾಯಣಗೌಡ – ಯುವಜನ ಕ್ರೀಡಾ, ಯೋಜನೆ ಸಾಂಖ್ಯಿಕ ಅಂಕಿ ಅಂಶ.