ಮಂಡ್ಯದ ಪಿಇಎಸ್ ಕಾಲೇಜಿನ 5 ಲಕ್ಷ ರು ಬಹುಮಾನ ನೀಡುವುದಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ವೈರಲ್ ಅಗಿದೆ.
ಕಾಲೇಜಿನ ಆವರಣದಲ್ಲಿ ನಿನ್ನೆ ಜೈ ಶ್ರೀರಾಮ್ ಘೋಷಣೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯ PES ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್ ಖಾನ್. ಈ ಬಹುಮಾನ ಘೋಷಿಸಿದ್ದಾನೆ. ಆದರೆ ಇನ್ನೂ ಅಧೀಕೃತವಾಗಿ ಪ್ರಕಟವಾಗಿಲ್ಲ.
ಹಿಜಾಬ್ / ಕೇಸರಿ ಜಟಾಪಟಿ ವೇಳೆ ನಡೆದಿದ್ದ ಪರ ವಿರೋಧ ಘೋಷಣೆಯಲ್ಲಿ ಅಲ್ಲಾ ಹು ಅಕ್ಬರ್ ಹೇಳಿದ ಯುವತಿಗೆ 5 ಲಕ್ಷ ರು ಬಹುಮಾನ ನೀಡಿರುವ ಸಂಘಪರಿವಾರದ ಗೂಂಡಾಗಳ ಮದ್ಯೆ ಮಂಡ್ಯ ಕನ್ನಡತಿ ಮುಸ್ಕಾನ್ ಧೈರ್ಯ ತೋರಿದ್ದಾಳೆ ಎಂದು ಫೇಸ್ ಬುಕ್ ಹೇಳಿರುವ ಸಹೋದರಿಗೆ ಜಮಾತ್ ಹೇ ಹಿಂದ್ ಪ್ರಮುಖ ಮೌಲಾನ ಮಹಾಮೂದ್ ಮದನಿ, ಸಹೋದರಿಗೆ 5ಲಕ್ಷ ರೂಗಳ ಹಣ ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿದೆ.
ಆ ಹಣವನ್ನು ಸಹೋದರಿಯ ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ, ಡಾಕ್ಟರ್, ವಕೀಲೆ, ಅಥವಾ ಇನ್ನಿತರ ಉದ್ದೆ ಅಲಂಕರಿಸಲಿ.
ಎಂದು ಇರ್ಜಾನ್ ಅದ್ದೂರ್ ಎಂಬುವರಿಂದ FB ಪೋಸ್ಟ್. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗ್ತಿರುವ ಪೋಸ್ಟ್.
ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್ಐಆರ್… Read More
ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More
ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More
ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More
ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More
ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More
This website uses cookies.
Leave a Comment