ರಾಜ್ಯದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕು ಶುಕ್ರವಾರ 48,296 ಜನರಿಗೆ ಬಾಧಿಸಿದೆ. ನಿನ್ನೆಗಿಂತ ಸೋಂಕು 13 ಸಾವಿರದಷ್ಟು ಹೆಚ್ಚಾಗಿದೆ ಎನ್ನುವುದು ಭಾರಿ ಆತಂಕದ ಸಂಗತಿ.
ಆದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಇಂದು ಕೊಂಚ ತಗ್ಗಿದೆ. ಇಂದು 217 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ 270 ಬಲಿಯಾಗಿದ್ದರು.
ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 15, 23, 142 ಆಗಿದೆ,ಇಂದು 14,884ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ವಿವರ
ಬಾಗಲಕೋಟೆ 234
ಬಳ್ಳಾರಿ 1282
ಬೆಳಗಾವಿ 514
ಬೆಂಗಳೂರು ಗ್ರಾಮಾಂತರ 818
ಬೆಂಗಳೂರು ನಗರ 26,756
ಬೀದರ್ 447
ಚಾಮರಾಜನಗರ 474
ಚಿಕ್ಕಬಳ್ಳಾಪುರ 579
ಚಿಕ್ಕಮಗಳೂರು 542
ಚಿತ್ರದುರ್ಗ 144
ದಕ್ಷಿಣಕನ್ನಡ 1205
ದಾವಣಗೆರೆ 438
ಧಾರವಾಡ 703
ಗದಗ 172
ಹಾಸನ 709
ಹಾವೇರಿ 90
ಕಲಬುರಗಿ 1256
ಕೊಡಗು 609
ಕೋಲಾರ 845
ಕೊಪ್ಪಳ 256
ಮಂಡ್ಯ 1348
ಮೈಸೂರು 3500
ರಾಯಚೂರು 733
ರಾಮನಗರ 286
ಶಿವಮೊಗ್ಗ 673
ತುಮಕೂರು 1801
ಉಡುಪಿ 660
ಉತ್ತರಕನ್ನಡ 426
ವಿಜಯಪುರ 521
ಯಾದಗಿರಿ 325
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment