ರಾಜ್ಯದಲ್ಲಿ ಸೋಮವಾರ ಕೊರೋನಾ ಪಾಸಿಟಿವ್ ಪ್ರಕರಣ ಮತ್ತೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಕೇವಲ 13338 ಪ್ರಕರಣಗಳೂ ಸೇರಿ ಒಟ್ಟು 38 608 ಪಾಸಿಟಿವ್ ಪ್ರಕರಣಗಳು ವರದಿ ಯಾಗಿವೆ. ಸಾವಿನ ಸಂಖ್ಯೆ ಮಾತ್ರ ಇಳಿಕೆ ಆಗಿಲ್ಲ. ಇಂದು 476 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,42, 065ಕ್ಕೆ ಏರಿಕೆಯಾಗಿದೆ.
34 ಸಾವಿರ ಮಂದಿ ಗುಣಮುಖ :
ಸೋಮವಾರ 34, 635ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 16,16, 092ಮಂದಿ ಗುಣಮುಖರಾಗಿದ್ದಾರೆ
ಜಿಲ್ಲಾವಾರು ವಿವರ:
ಬಾಗಲಕೋಟೆ | 305 |
ಬಳ್ಳಾರಿ | 2322 |
ಬೆಳಗಾವಿ | 1748 |
ಬೆಂಗಳೂರು ಗ್ರಾಮಾಂತರ | 426 |
ಬೆಂಗಳೂರು ನಗರ | 13338 |
ಬೀದರ್ | 172 |
ಚಾಮರಾಜನಗರ | 516 |
ಚಿಕ್ಕಬಳ್ಳಾಪುರ | 799 |
ಚಿಕ್ಕಮಗಳೂರು | 732 |
ಚಿತ್ರದುರ್ಗ | 407 |
ದಕ್ಷಿಣಕನ್ನಡ | 817 |
ದಾವಣಗೆರೆ | 747 |
ಧಾರವಾಡ | 972 |
ಗದಗ | 475 |
ಹಾಸನ | 2324 |
ಹಾವೇರಿ | 142 |
ಕಲಬುರಗಿ | 695 |
ಕೊಡಗು | 442 |
ಕೋಲಾರ | 713 |
ಕೊಪ್ಪಳ | 470 |
ಮಂಡ್ಯ | 1087 |
ಮೈಸೂರು | 1980 |
ರಾಯಚೂರು | 562 |
ರಾಮನಗರ | 397 |
ಶಿವಮೊಗ್ಗ | 1322 |
ತುಮಕೂರು | 1915 |
ಉಡುಪಿ | 897 |
ಉತ್ತರಕನ್ನಡ | 1288 |
ವಿಜಯಪುರ | 233 |
ಯಾದಗಿರಿ | 360 |
ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More
ನವದೆಹಲಿ ,ಮೇ 12 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 67,000 ರೂಪಾಯಿ ದಾಖಲಾಗಿದೆ. 24… Read More
ನಮ್ಮ ಪೋಲಿಸರು ಸಮರ್ಥರಿದ್ದಾರೆ ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More
ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್ಎಸ್ಎಲ್ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More
ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More
ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More
This website uses cookies.
Leave a Comment