ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಇಳಿಮುಖವಾಗುತ್ತಿದೆ. ಇಂದು 35297 ಮಂದಿ ಕೊರೋನಾ ಪಾಸಿಟಿವ್ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆ ಯೂ ಕೂಡ ಗಣನೀಯವಾಗಿ ಇಳಿದಿದೆ. 344 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರವೂ (15191 ) ಸೇರಿದಂತೆ ರಾಜ್ಯಾಧ್ಯಂತ 35,297 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,057 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 14,74,678 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,93,078 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 520 |
ಬಳ್ಳಾರಿ | 1856 |
ಬೆಳಗಾವಿ | 713 |
ಬೆಂಗಳೂರು ಗ್ರಾಮಾಂತರ | 1079 |
ಬೆಂಗಳೂರು ನಗರ | 15191 |
ಬೀದರ್ | 257 |
ಚಾಮರಾಜನಗರ | 842 |
ಚಿಕ್ಕಬಳ್ಳಾಪುರ | 354 |
ಚಿಕ್ಕಮಗಳೂರು | 445 |
ಚಿತ್ರದುರ್ಗ | 292 |
ದಕ್ಷಿಣಕನ್ನಡ | 812 |
ದಾವಣಗೆರೆ | 494 |
ಧಾರವಾಡ | 737 |
ಗದಗ | 430 |
ಹಾಸನ | 792 |
ಹಾವೇರಿ | 160 |
ಕಲಬುರಗಿ | 497 |
ಕೊಡಗು | 425 |
ಕೋಲಾರ | 488 |
ಕೊಪ್ಪಳ | 437 |
ಮಂಡ್ಯ | 1153 |
ಮೈಸೂರು | 1260 |
ರಾಯಚೂರು | 170 |
ರಾಮನಗರ | 518 |
ಶಿವಮೊಗ್ಗ | 880 |
ತುಮಕೂರು | 1798 |
ಉಡುಪಿ | 891 |
ಉತ್ತರಕನ್ನಡ | 791 |
ವಿಜಯಪುರ | 331 |
ಯಾದಗಿರಿ | 675 |
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ