ಕೇಂದ್ರ ಸರ್ಕಾರವು ‘ಒಂದು ದೇಶ-ಒಂದು ಚುನಾವಣೆ’ ಕಾರ್ಯಚರಣೆಯ ನೆರವಿಗೆ ಬರುವಂತೆ, ಸಂವಿಧಾನದ ತಿದ್ದುಪಡಿ ಮಾಡಬೇಕಾಗಿರುವ ಎರಡು ಮಸೂದೆಗಳನ್ನು ಒಳಗೊಂಡಂತೆ ಒಟ್ಟಾರೆ ಮೂರು ಮಸೂದೆಗಳನ್ನು ತರುತ್ತಿದೆ. ಇದಕ್ಕಾಗಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸುಗಳಿಗೆ ಸರ್ಕಾರಿ ಒಪ್ಪಿಗಿಯನ್ನು ಪಡೆದಿದೆ.
ಕೋವಿಂದ್ ಸಮಿತಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡಿದ್ದು, 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸುಗಮ ಮಾರ್ಗವನ್ನು ಸೂಚಿಸಿದೆ.
ಈ ಯೋಜನೆಯು 2029ರೊಳಗೆ ಜಾರಿಗೆ ಬರಬೇಕಾದರೆ, 17 ರಾಜ್ಯಗಳಲ್ಲಿ ಅಸೆಂಬ್ಲಿಗಳ ಅಧಿಕಾರಾವಧಿ ಮೂರು ವರ್ಷಕ್ಕಿಂತ ಕಡಿಮೆ ಇರುವ ಸಂದರ್ಭವಿದೆ. ಸರ್ಕಾರವು 15 ತಿದ್ದುಪಡುವಗಳನ್ನು ಸಂವಿಧಾನಕ್ಕೆ ಸೇರಿಸಲು ಶಿಫಾರಸು ಮಾಡಿದೆ.
ಇದನ್ನು ಓದಿ – KSRTC ಬಸ್ ಕಂಟೈನರ್ ಗೆ ಡಿಕ್ಕಿಯಾಗಿ 20 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ಈ ಮಸೂದೆಯ ಅಂಗೀಕಾರಕ್ಕೆ ತೀವ್ರ ರಾಜಕೀಯ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ, ಏಕೆಂದರೆ ವಿಪಕ್ಷಗಳು ಮತ್ತು ‘ತಟಸ್ಥ’ ಪಕ್ಷಗಳು ಇದನ್ನು ವಿರೋಧಿಸುತ್ತಿವೆ.
ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು,ಈ ಜೋಡಿ… Read More
ಬೆಂಗಳೂರು: ಬೆಂಗಳೂರಿನಲ್ಲಿ ಕಟಕಟಿಯ ಘಟನೆ ಸಂಭವಿಸಿದ್ದು, ಜೀವಂತ ಗಂಡು ಮಗುವನ್ನು ನಿರ್ಜನ ಪ್ರದೇಶದಲ್ಲಿ ಹೂತು ಹಾಕಲಾಗಿದೆ. ನಗರದ ಆನೇಕಲ್ ತಾಲೂಕಿನ… Read More
ಉದ್ಯೋಗ ಹಂಬಲಿಸುವವರಿಗೆ ಭಾರತೀಯ ರೈಲ್ವೇ ಇಲಾಖೆ ಸಂತೋಷದ ಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ತನ್ನ ಹಳೆಯ ನೇಮಕಾತಿಗಳನ್ನು… Read More
ದೇಶಾದ್ಯಂತ ಅಕ್ಕಿಯ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, HMT, BPT ಮತ್ತು ಸೋನಮಸೂರಿ ಶ್ರೇಣಿಯ ಅಕ್ಕಿಯ ಬೆಲೆಗಳು ಪ್ರತಿ ಕ್ವಿಂಟಾಲ್ಗೆ 200… Read More
ಮಂಡ್ಯ: ಬೆಂಗಳೂರಿನಿಂದ ಮಂಡ್ಯ ಕಡೆ ಸಾಗುತ್ತಿದ್ದ KSRTC ಬಸ್, ಬೆಳಗ್ಗೆ ಬೆಳಕಿನ ವೇಳೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಗೆ… Read More
ನವದೆಹಲಿ : ಕಂಪನಿಯ ತೀವ್ರ ಒತ್ತಡ ಮತ್ತು ಗುರಿಗಳನ್ನು ಪೂರೈಸದ ಒತ್ತಡದಿಂದಾಗಿ ಝಾನ್ಸಿಯ ಫೈನಾನ್ಸ್ ಕಂಪನಿಯೊಂದರ ಏರಿಯಾ ಮ್ಯಾನೇಜರ್ ಒಬ್ಬರು… Read More
This website uses cookies.
Leave a Comment