29 ನೂತನ ಸಚಿವರಿಗೆ ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆ

Team Newsnap
1 Min Read

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇಂದು ರಚನೆ ಆಗಿದೆ.

ಬೆಂಗಳೂರಿನ ರಾಜಭವನದಲ್ಲಿ ಇಂದು 29 ಮಂದಿ ನೂತನ ಸಚಿವರಿಗೆ ರಾಜ್ಯಪಾಲ ತಾಮರ್ ಚಂದ್ ಗೆಹ್ಲೋಟ್ ಗೌಪ್ಯತೆ ಪ್ರಮಾಣ ವಚನ‌ ಬೋಧಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರು ಪ್ರಮಾಣ ವಚನ‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.‌

ಬೊಮ್ಮಾಯಿ ಕ್ಯಾಬಿನೆಟ್
ನೂತನ ಸಚಿವರು ಯಾರು
?

  • ಗೋವಿಂದ ಕಾರಜೋಳ ‌
  • ಈಶ್ವರಪ್ಪ ಕೆ ಎಸ್
  • ಆರ್. ಅಶೋಕ್
  • ಶ್ರೀರಾಮುಲು
  • ವಿ. ಸೋಮಣ್ಣ
  • ಉಮೇಶ್ ಕತ್ತಿ‌
  • ಎಸ್ . ಅಂಗಾರ
  • ಜಿ ಸಿ ಮಾಧುಸ್ವಾಮಿ
  • ಅರಗ ಜ್ಙಾನೇಂದ್ರ
  • ಅಶ್ವಥ್ ನಾರಾಯಣ್
  • ಸಿ.ಸಿ.ಪಾಟೀಲ್
  • ಆನಂದ್ ಸಿಂಗ್
  • ಕೋಟಾ ಶ್ರೀನಿವಾಸ ಪೂಜಾರಿ
  • ಪ್ರಭು ಚವ್ಹಾಣ್
  • ಮುರುಗೇಶ್ ನಿರಾಣಿ
  • ಶಿವರಾಂ ಹೆಬ್ಬಾರ್
  • ಎಸ್.ಟಿ.ಸೋಮಶೇಖರ್
  • ಬಿ.ಸಿ.ಪಾಟೀಲ್
  • ಬೈರತಿ ಬಸವರಾಜು
  • ಡಾ.ಕೆ.ಸುಧಾಕರ್
  • ಕೆ.ಗೋಪಾಲಯ್ಯ
  • ಶಶಿಕಲಾ ಜೊಲ್ಲೆ
  • ಎಂ.ಟಿ. ಬಿ. ನಾಗರಾಜ್
  • ಕೆ.ಸಿ.ನಾರಾಯಣಗೌಡ
  • ಬಿ.ಸಿ.ನಾಗೇಶ್
  • ಸುನಿಲ್ ಕುಮಾರ್
  • ಹಾಲಪ್ಪ ಆಚಾರ್
  • ಶಂಕರ ಪಾಟೀಲ್
    ಮುನೇನಕೊಪ್ಪ
  • ಮುನಿರತ್ನ
Share This Article
Leave a comment