January 29, 2026

Newsnap Kannada

The World at your finger tips!

29 ನೂತನ ಸಚಿವರಿಗೆ ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆ

Spread the love

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇಂದು ರಚನೆ ಆಗಿದೆ.

ಬೆಂಗಳೂರಿನ ರಾಜಭವನದಲ್ಲಿ ಇಂದು 29 ಮಂದಿ ನೂತನ ಸಚಿವರಿಗೆ ರಾಜ್ಯಪಾಲ ತಾಮರ್ ಚಂದ್ ಗೆಹ್ಲೋಟ್ ಗೌಪ್ಯತೆ ಪ್ರಮಾಣ ವಚನ‌ ಬೋಧಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರು ಪ್ರಮಾಣ ವಚನ‌ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.‌

ಬೊಮ್ಮಾಯಿ ಕ್ಯಾಬಿನೆಟ್
ನೂತನ ಸಚಿವರು ಯಾರು
?

  • ಗೋವಿಂದ ಕಾರಜೋಳ ‌
  • ಈಶ್ವರಪ್ಪ ಕೆ ಎಸ್
  • ಆರ್. ಅಶೋಕ್
  • ಶ್ರೀರಾಮುಲು
  • ವಿ. ಸೋಮಣ್ಣ
  • ಉಮೇಶ್ ಕತ್ತಿ‌
  • ಎಸ್ . ಅಂಗಾರ
  • ಜಿ ಸಿ ಮಾಧುಸ್ವಾಮಿ
  • ಅರಗ ಜ್ಙಾನೇಂದ್ರ
  • ಅಶ್ವಥ್ ನಾರಾಯಣ್
  • ಸಿ.ಸಿ.ಪಾಟೀಲ್
  • ಆನಂದ್ ಸಿಂಗ್
  • ಕೋಟಾ ಶ್ರೀನಿವಾಸ ಪೂಜಾರಿ
  • ಪ್ರಭು ಚವ್ಹಾಣ್
  • ಮುರುಗೇಶ್ ನಿರಾಣಿ
  • ಶಿವರಾಂ ಹೆಬ್ಬಾರ್
  • ಎಸ್.ಟಿ.ಸೋಮಶೇಖರ್
  • ಬಿ.ಸಿ.ಪಾಟೀಲ್
  • ಬೈರತಿ ಬಸವರಾಜು
  • ಡಾ.ಕೆ.ಸುಧಾಕರ್
  • ಕೆ.ಗೋಪಾಲಯ್ಯ
  • ಶಶಿಕಲಾ ಜೊಲ್ಲೆ
  • ಎಂ.ಟಿ. ಬಿ. ನಾಗರಾಜ್
  • ಕೆ.ಸಿ.ನಾರಾಯಣಗೌಡ
  • ಬಿ.ಸಿ.ನಾಗೇಶ್
  • ಸುನಿಲ್ ಕುಮಾರ್
  • ಹಾಲಪ್ಪ ಆಚಾರ್
  • ಶಂಕರ ಪಾಟೀಲ್
    ಮುನೇನಕೊಪ್ಪ
  • ಮುನಿರತ್ನ

error: Content is protected !!