25 ಡಿವೈಎಸ್ಪಿ ಅಧಿಕಾರಿಗಳ ವರ್ಗಾವಣೆ.

Team Newsnap
0 Min Read

ಮಂಡ್ಯ ಜಿಲ್ಲೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಶ್ರೀಮತಿ ಎಂ.ಜೆ.ಪೃಥ್ವಿ ಅವರನ್ನು ಬೆಂಗಳೂರಿನ ಸಿಐಡಿ ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಲಕ್ಷ್ಮಿ ನಾರಾಯಣ ಪ್ರಸಾದ್ (ಸಿ.ಸಿ.ಆರ್.ಬಿ) ಬೆಂಗಳೂರು ನಗರ ಇವರನ್ನು ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

d y sp
d ysp1

Share This Article
Leave a comment