ತನ್ನ ಮೈಮೇಲೆ ಯಾವಾಗಲೂ ಚಿನ್ನ ಹಾಕ್ಕೊಂಡ್ ಚೀಟಿ ಬ್ಯುಸಿನೆಸ್ ಮಾಡುತ್ತಿದ್ದ ಬೆಂಗಳೂರಿನ ಆರ್.ಟಿ. ನಗರದ ಉಮೇಶ್, ನಾಮ ಹಾಕಿರೋದು ಒಬ್ಬಿಬ್ಬರಿಗಲ್ಲ. ಬರೋಬ್ಬರಿ 250ಕ್ಕೂ ಹೆಚ್ಚು ಜನರಿಗೆ 20 ಕೋಟಿರು ಮೋಸ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ.
ಈತ ನಡೆಸುತ್ತಿದ್ದ ವ್ಯವಹಾರದ ಕಳ್ಳಾಟ ಎಂಥವರಿಗೂ ಶಾಕ್ ಆಗುತ್ತೆ.
ಗ್ರಾಹಕರಿಂದ 10 ದಿನಕ್ಕೆ 10 ಸಾವಿರ ಚೀಟಿ ಹಾಕಿಸುತ್ತಿದ್ದ. ಆದರೆ ತನಗೆ ಬೇಕಾದವರಿಗೆ ಮಾತ್ರ ಚೀಟಿ ಕೂಗಲು ಅನುಕೂಲ ಮಾಡಿಕೊಟ್ಟು ಅರ್ಧಕ್ಕರ್ಧ ದುಡ್ಡು ಲಪಟಾಯಿಸುತ್ತಿದ್ದ.
ಈತನ ನಯವಂಚನೆ ಗೊತ್ತಾಗುತ್ತಿದ್ದಂತೆ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದರು ಇದೀಗ ನಮ್ಮ ಹಣ ಬರುತ್ತೊ ಇಲ್ಲವೋ ಕಂಗಾಲಾಗಿದ್ದಾರೆ ಪೋಲಿಸರಿಗೆ ದೂರು ನೀಡಿದ್ದಾರೆ
ಆರ್ ಟಿ ನಗರ ಪೋಲಿಸರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಡಗಿ ಕುಳಿತ್ತಿದ್ದ ಉಮೇಶ್ ಎಳೆದು ತಂದು ವಿಚಾರಣೆ ಮಾಡುತ್ತಿದ್ದಾರೆ .
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು