ರಾಜ್ಯದಲ್ಲಿ ಸೋಮವಾರ 1,386 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 61 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,72,684 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,204
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,01,907
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 34,858 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 61
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,896
ಜಿಲ್ಲಾವಾರು ವಿವರ :
ಬಾಗಲಕೋಟೆ 03
ಬಳ್ಳಾರಿ 10
ಬೆಳಗಾವಿ 32
ಬೆಂಗಳೂರು ಗ್ರಾಮಾಂತರ 47
ಬೆಂಗಳೂರು ನಗರ 319
ಬೀದರ್ 05
ಚಾಮರಾಜನಗರ 24
ಚಿಕ್ಕಬಳ್ಳಾಪುರ 09
ಚಿಕ್ಕಮಗಳೂರು 46
ಚಿತ್ರದುರ್ಗ 13
ದಕ್ಷಿಣಕನ್ನಡ 126
ದಾವಣಗೆರೆ 15
ಧಾರವಾಡ 16
ಗದಗ 05
ಹಾಸನ 108
ಹಾವೇರಿ 05
ಕಲಬುರಗಿ 16
ಕೊಡಗು 73
ಕೋಲಾರ 31
ಕೊಪ್ಪಳ 03
ಮಂಡ್ಯ 44
ಮೈಸೂರು 177
ರಾಯಚೂರು 01
ರಾಮನಗರ 14
ಶಿವಮೊಗ್ಗ 68
ತುಮಕೂರು 69
ಉಡುಪಿ 66
ಉತ್ತರಕನ್ನಡ 32
ವಿಜಯಪುರ 04
ಯಾದಗಿರಿ 05
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ