November 8, 2025

Newsnap Kannada

The World at your finger tips!

SUMA

ದೇವಸ್ಥಾನ ಅರ್ಚಕರ ಕೊಲೆ ಆರೋಪಿಗಳ ಬಂಧನಕ್ಕೆ ಸಂಸದೆ ಮೆಚ್ಚುಗೆ

Spread the love

ನವದೆಹಲಿ
ಮಂಡ್ಯ ಅರಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಕೊಲೆಯ ಆರೋಪಿಗಳನ್ನು ಸಾಹಸ ಮಾಡಿ ಬಂಧಿಸಿರುವ ಪೊಲೀಸರಿಗೆ ಸಂಸದೆ ಸುಮಲತಾ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲ ತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸುಮಲತಾ
ಕಾರ್ಯಾಚರಣೆಯಲ್ಲಿ ಗಾಯಗೊಂಡಿರುವ PSI ಶರತ್ ಕುಮಾರ್, ASI ಕೃಷ್ಣಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅನಿಲ್ ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ. ಈ ಭೀಕರ ಕೊಲೆಗಳನ್ನು ಎಸಗಿರುವ ಆರೋಪಿಗಳಿಗೆ ಆದಷ್ಟು ಬೇಗ ಕಾನೂನು ರೀತಿ ಕಠಿಣ ಶಿಕ್ಷೆಯಾಗಲಿ.

error: Content is protected !!